ಸರ್ಕಾರಿ ಶಾಲೆ ಕೂರ್ಗಳ್ಳಿ ಮೈಸೂರು ನಲ್ಲಿ ಸುಮಾರು50 ಗೀಡ ನೆಟ್ಟು 75ನೆ ಸ್ವಾತಂತ್ರ್ಯ ದಿನಾಚರಣೆ ಯನ್ನು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಕೂರ್ಗಳ್ಳಿ ಗ್ರಾಮದಲ್ಲಿ ಆಚರಿಸಲಾಯಿತು

ಕಾರ್ಯಕ್ರಮದಲ್ಲಿ ಯುವ ಮುಖಂಡ ರೇವಣ್ಣ ಹಾಗೂ, ಎಮ್ ಆರ್ ರವಿ, ಮಾಹದೇವ, ವಿಶ್ವೇಶಾ ,ಶಿವಣ್ಣ ಗುರುರಾಜ,ರಾಘು,ಗೀರಿಸ್,ಮರಿಗೌಡ,ಡಿ ಕೆ ಕೂಮಾರ ವೆಂಕಟೇಶ್, ಬೋರ್ಲಿಂಗ,ಮರಿಗೌಡಗ, ಗಿರಿ ಟ್ರಾಕ್ಟರ್,ರವಿ ಕಾಂಟ್ಯಾಕ್ಟ್, ಗುಂಡ ರವಿ,ಕೃಷ್ಣಪ್ಪ,,ಶಾಲಾ ಮುಖ್ಯ ಶಿಕ್ಷಕರು,ಹಾಗೂ ಶಿಕ್ಷಕರು ಹಾಜರಿದ್ದರು