ಮೈಸೂರು ಜಿಲ್ಲೆಯ ಹುಣಸೂರಿನ ಕಲ್ಲುಣಿಕೆಯಲ್ಲಿರೋ ರಾಯ ಮಠ
ಇಂದು ರಾಯರ ಆರಾಧನೆ ನಿಮಿತ್ತ ಮಠದಲ್ಲಿ ನಡೆಯುತ್ತಿದ್ದ ಅಭಿಷೇಕ ಮತ್ತು ಮಂಗಳಾರತಿ

ಮಂಗಳಾರತಿ ಸಮಯದಲ್ಲಿ ಬೃಂದಾವನದ ಕೆಳಭಾಗದಲ್ಲಿ ಕಂಡು ಬಂದ ದೃಶ್ಯ
ನರಸಿಂಹಸ್ವಾಮಿ ಅಥವಾ ರಾಮದೇವರ ಮೂಲ ವಿಗ್ರಹದಂತೆ ಗೋಚರಿಸಿದ ಬೆಳಕಿನಾಕೃತಿ
ಸುಮಾರು 2-3 ನಿಮಿಷಗಳ ಕಾಲ ಭಕ್ತರಿಗೆ ಬೆಳಕಿನ ದೃಶ್ಯ
ಅಸಂಖ್ಯಾತ ಭಕ್ತರಿಗೆ ದೊರೆತ ದರ್ಶನ
ವಿಸ್ಮಯದಿಂದ ರಾಯರನ್ನು ಭಕ್ತಿ ಭಾವದಿಂದ ಪೂಜಿಸಿದ ಭಕ್ತರು