ಕೇವಲ ಒಂದೇ ಒಂದು ಬಸ್ ಟಿಕೆಟ್ ನಿಂದ ಸಿಕ್ಕಿಬಿದ್ದ ಕೀಚ ಕಾಮುಕರು

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ

ಚಾಣಾಕ್ಷತನದಿಂದ ಪ್ರಕರಣ ಭೇದಿಸಿದ ಪೊಲೀಸರು

ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿಬಿದ್ದ ಕಾಮ ಪಿಶಾಚಿ ಗಳು

ಮೈಸೂರಿನ ಲಲಿತಾದ್ರಿಪುರ ದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಚಾಣಾಕ್ಷತನದಿಂದ ಬೇಧಿಸಿದ್ದು, ಕೇವಲ ಒಂದೇ ಬಂದು ಬಸ್ ಟಿಕೆಟ್ ನಿಂದ ಕೀಚ ಕಾಮುಕರು ಸಿಕ್ಕಿಬಿದ್ದಿದ್ದಾರೆ. ಹೌದು ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರು ಕಾಮ ಪಿಶಾಚಿಗಳನ್ನು ಬಂಧಿಸಿದ್ದಾರೆ.

ಹೌದು ಕಾಮುಕರು ಹೇಗೆ ಸಿಕ್ಕಿಬಿದ್ದರು, ಅವರನ್ನ ಪೊಲೀಸರು ಹೇಗೆ ಅರೆಸ್ಟ್ ಮಾಡಿದರು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..

ಮೈಸೂರಿನ ಹೊರವಲಯದ ಲಲಿತಾದ್ರಿಪುರ ಬಡಾವಣೆಯಲ್ಲಿ ಆಗಸ್ಟ್ 24 ರಂದು ರಾತ್ರಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಜಕ್ಕೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಅತ್ಯಾಚಾರ ಎಸಗಿದವರನ್ನ ಬಂಧಿಸುವಂತೆ ಸರ್ಕಾರದಿಂದ ಹಾಗೂ ಜನಸಾಮಾನ್ಯರಿಂದ ಹೆಚ್ಚು ಒತ್ತಡ ಇತ್ತು. ಹೀಗಾಗಿ ಈ ಪ್ರಕರಣವನ್ನು ಒಂದು ಸವಾಲಾಗಿ ತೆಗೆದುಕೊಂಡ ಪೊಲೀಸರು ಕೊನೆಗೂ ಗ್ಯಾಂಗ್ ರೇಪ್ ಹಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *