
ಹುಣಸೂರಿನ ಯಶವಂತಪುರದ ವಿಜಯಕುಮಾರ್ (32) ಸಾವನ್ನಪ್ಪಿದ ವ್ಯಕ್ತಿ.
ರಸ್ತೆ ಬದಿ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಮನುಗನಹಳ್ಳಿ ಬಳಿ ನಡೆದಿದೆ

ಮೈಸೂರಿಗೆ ಬರುತ್ತಿದ್ದ ಹುಣಸೂರಿನ ಯಶವಂತಪುರದ ವಿಜಯಕುಮಾರ್ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ
ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.