ಸೆಪ್ಟಂಬರ್ ನ 20 ರ ರಾಶಿ ಭವಿಷ್ಯ ಇಲ್ಲಿದೆ

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.

ಸಣ್ಣ ತಪ್ಪುಗಳಿಂದ ನಿಷ್ಕಾಳಜಿ ತಮಗೆ ತಲೆನೋವು. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದಿದೆ ಅವರಿಂದ ದೂರವಿರಿ. ಆಕಸ್ಮಿಕವಾಗಿ ಸಂಗಾತಿಯೊಡನೆ ಆನಂದ ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿಯಾಗಿರುವಿರಿ. ಶ್ರಮ ಮತ್ತು ದುಡಿಮೆ ಇಂದ ಲಾಭ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿ. ಮಕ್ಕಳ ಮದುವೆ ಪ್ರಾಪ್ತಿ.

ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ. ಮನೆ ಕಟ್ಟಡ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ. ಪ್ರೇಮಿಗಳ ಮದುವೆ ನೋಂದಣಿ ಬಗ್ಗೆ ಚಿಂತನೆ.

ನಿಮ್ಮ ವ್ಯಾಪಾರದಲ್ಲಿ ಲಾಭ. ಸಾಲದಿಂದ ಕೊಂಚ ನೆಮ್ಮದಿ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಹಿತೈಷಿಗಳಿಂದ ತೊಂದರೆ. ಎಲ್ಲ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಸಂತಾನ ಮತ್ತು ಅಳಿಯನ ನಡವಳಿಕೆ ಭವಿಷ್ಯದ ಚಿಂತನೆ ಕಾಡಲಿದೆ. ಅನುಮಾನದಿಂದ ಪತಿ-ಪತ್ನಿ ಮಧ್ಯೆ ಸದಾ ಜಗಳ. ಸಮಾಧಾನವಾಗಿದ್ದರೆ ಒಳಿತು. ಗ್ರಾಮ ಪಂಚಾಯಿತಿ ಸದಸ್ಯನಿಗೆ ವಿರೋಧ ವೈರಾಗ್ಯ ಎದುರಿಸುವ ಪ್ರಸಂಗ.

ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಹಣಕಾಸಿನಲ್ಲಿ ತೀವ್ರ ಸಂಕಟ. ದೂರದ ಪ್ರಯಾಣ ಬೇಡ.ಪ್ರೀತಿಸಿ ಮದುವೆಯಾದ ನವ ದಂಪತಿಗಳು ಗೋಳಾಟ. ಹಿರಿಯರ ಆಸ್ತಿ ವಿಚಾರದಲ್ಲಿ ಗೊಂದಲ. ಸಂತಾನದ ಸಮಸ್ಯೆ ಕಾಡಲಿದೆ. ಮಗಳ ಮದುವೆ ಚಿಂತನೆ. ಸಂಬಂಧಿಕರ ಸಹಾಯದಿಂದ ಹಣಕಾಸಿನಲ್ಲಿ ಕೊಂಚ ನೆಮ್ಮದಿ . ಹೊಸ ವ್ಯವಹಾರ ಕಾರ್ಯಗಳು ಪ್ರಾರಂಭಿಸುವುದು ಬೇಡ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನಸ್ತಾಪ.

ಹೊಸ ಹೋಟೆಲ್ ಉದ್ಯಮ, ದಿನಸಿ ಅಂಗಡಿ,ಲೋಹ ಸಂಬಂಧದ ಅಂಗಡಿ ಪ್ರಾರಂಭ ಮಾಡುವ ಚಿಂತನೆ ಯಶಸ್ಸು. ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವವರಿಗೆ ವಾಹನದ ರಿಪೇರಿ ಪದೇಪದೇ ಇಂದ ಹಣ ವ್ಯಯ. ಪತಿ-ಪತ್ನಿ ವಿರಸ. ಮಧ್ಯಸ್ಥಿಕೆ ಜನರಿಂದ ತುಂಬಾ ಕಷ್ಟಗಳನ್ನು ಅನುಭವಿಸುವಿರಿ. ವಿದೇಶಕ್ಕೆ ಹೋಗುವ ಯೋಚನೆ ಮಾಡುವವರು ಸಿಹಿಸುದ್ದಿ ಕೇಳಲಿದ್ದೀರಿ. ಸರಕಾರಿ ನೌಕರಿ ಸಂದರ್ಶನಕ್ಕಾಗಿ ಕಾಯುವವರು ಸಿಹಿಸುದ್ದಿ ಲಭಿಸಲಿದೆ. ತಂತ್ರಜ್ಞಾನ ಓದಿದವರಿಗೆ ಸ್ನೇಹಿತರ ಸಹಾಯದಿಂದ ಕೆಲಸ ಲಭಿಸಲಿದೆ.

ಹೆಣ್ಣುಮಕ್ಕಳ ಮದುವೆ ಕಲ್ಯಾಣದಲ್ಲಿ ವರಗಳು ಬಂದು ನೋಡಿ ಹೋದರು ತೀರ್ಮಾನ ತಿಳಿಸುವುದರಲ್ಲಿ ವಿಫಲ. ಕೃಷಿಕರಿಗೆ ಉತ್ತಮ ಪ್ರಗತಿ ಕಾಣಲಿದೆ. ವ್ಯವಸಾಯದ ಯಂತ್ರೋಪಕರಣಗಳು ಮತ್ತು ಹೊಲದಲ್ಲಿ ಬೋರ್ವೆಲ್ ಕೊರೆಯುವ ಯೋಜನೆ. ಮನೆಯಲ್ಲಿ ಬೆಲೆಬಾಳುವ ವಸ್ತು ಕಳೆದು ಹೋಗುವ ಸಾಧ್ಯತೆ. ಅಳಿಯನ ನಡವಳಿಕೆ ತುಂಬಾ ಚಿಂತನೆ ಕಾಡಲಿದೆ. ನೀವು ಜೂಜಾಟದಿಂದ ದೂರ ಉಳಿದರೆ ಒಳ್ಳೆಯದು. ತಾವು ನೀಡಿರುವ ಜಮೀನಿನಿಂದ ಕಿರಿಕಿರಿ. ನವದಂಪತಿಗಳು ಸಂತಾನ ಭಾಗ್ಯ.

ಪ್ರೇಮಿಗಳು ಕರಾಳ ದಿನ ಆಚರಣೆ ಮಾಡುವರು. ಸರಸ ಸಲ್ಲಾಪ ಗಳಿಂದ ಪ್ರೇಮಿಗಳು ಮನಸ್ತಾಪ. ಸರ್ಕಾರಿ ನೌಕರಿ ಸಂದರ್ಶನ ಮಾಡುವವರಿಗೆ ಸಿಹಿಸುದ್ದಿ ಕೇಳಲಿದ್ದೀರಿ. ಹೆಣ್ಣುಮಕ್ಕಳಿಗೆ ಪರಪುರುಷ ನಿಂದ ಮನಸ್ತಾಪ. ಮದುವೆ ವಿಳಂಬ ಕಾಣಲಿದೆ. ಹಣಕಾಸಿನಲ್ಲಿ ಅಡಚಣೆ ಯಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ.

ವಾಸ್ತು ಪ್ರಕಾರ ನಿವೇಶನ ಪರಿವರ್ತನೆ ಕಾಮಗಾರಿ ಪ್ರಾರಂಭ ಮಾಡುವಿರಿ. ಮಕ್ಕಳ ಮದುವೆ ಚಿಂತನೆ ಸಿಹಿಸುದ್ದಿ ಕೇಳುವಿರಿ. ಮಗನ ದುಷ್ಟ ಸ್ನೇಹಿತರ ಸಹವಾಸದಿಂದ ತಮಗೆ ಚಿಂತನೆ ಕಾಡಲಿದೆ. ಅಳಿಸಿಹೋದ ಸಂಬಂಧ ಮರು ಸೃಷ್ಟಿಯಾಗುವುದು. ಸಹೋದರ ಆಗಮನದಿಂದ ಮನಸ್ಸಿಗೆ ಸಮಾಧಾನ ಸಂತೋಷವಾಗುವುದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನವಾಗಿ ಪರಿಹರಿಸಿಕೊಳ್ಳಿ. ತಮ್ಮ ಮಾತು ತಮಗೆ ಮುಳುವಾಗಲಿದೆ, ಮಿತವಾಗಿ ಮಾತನಾಡಿ.

ಸಂತಾನದ ಭಾಗ್ಯ ಲಭಿಸಲಿದೆ. ಹೊಸ ಸದಸ್ಯ ನಿಮ್ಮ ಕುಟುಂಬದೊಂದಿಗೆ ಸೇರುವ ಅವಕಾಶ. ತಾವು ನೀಡಿರುವ ಜಾಮೀನುನಿಂದ ಮನಸ್ತಾಪ. ಮಕ್ಕಳು ನಿಮ್ಮನ್ನ ನಿಷ್ಕಾಳಜಿ ಮಾಡುವರು. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರ ಸಿಗಲಿದೆ.

ಯಾವುದೇ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ.ಕೆಲಸಗಳಲ್ಲಿ ಬಹಳ ಶ್ರದ್ಧೆ ಮೂಡಿ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ವಂದರ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ.

ಸಣ್ಣ ತಪ್ಪುಗಳಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ಕುಟುಂಬ ನಿಷ್ಕಾಳಜಿ ಮಾಡದಿರಿ, ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಅಕ್ಕಪಕ್ಕದ ವಕ್ರ ನೋಟ ತಮಗೆ ಸಮಸ್ಯೆ ಕಾಡಲಿದೆ. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿ, ಸಂತೋಷ, ಧನದಿಂದ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ.

ನಿಮ್ಮ ನೆಚ್ಚಿನ ಮೂಲದಿಂದ ಹಣ ಬರೆದಿದ್ದರು ಆದಾಯಕ್ಕೆ ಕೊರತೆಯಿಲ್ಲ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಬೇರೊಬ್ಬರ ಮೇಲೆ ದೌರ್ಜನ್ಯ ಮಾಡಬೇಡಿ. ಎಲ್ಲ ಕೆಲಸ ಕಾರ್ಯಗಳು ಅವಸರ ಮಾಡಬೇಡಿ ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಭವಿಷ್ಯದ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಸದಾ ಜಗಳ ಸಮಾಧಾನವಾಗಿದ್ದರೆ ಒಳಿತು.

ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಭವ್ಯ ಭವಿಷ್ಯದ ಕನಸು ನನಸಾಗಲು

ಇಂದೇ ಕರೆ ಮಾಡಿ.

9686487402