ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಕನ್ನಡ ನುಡಿ ಸಮ್ಮೇಳನದಲ್ಲಿ ಭಾಗಿಯಾದ ಕ್ಷಣ…ಈ ಸಂದರ್ಭದಲ್ಲಿ ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಪಿ. ಶಿವರಾಜ್ ಅವರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಪ್ರೊ. ಮಲ್ಲೇಪುರಂ ವೆಂಕಟೇಶ್, ಗಾಂಧಿವಾದಿ ನಾಡೋಜ ಡಾ. ವೋಡೆ ಪಿ. ಕೃಷ್ಣ, ಸಮ್ಮೇಳನದ ಅಧ್ಯಕ್ಷರಾದ ಪಾಲನೇತ್ರ, ಸಮಾಜಸೇವಕಿ ಶ್ರೀಮತಿ ಶೈಲಜ ವಿ. ಸೋಮಣ್ಣ, ಜೀವನ್ಮುಖಿ ಸುರೇಶ್, ಕವಯತ್ರಿ ಹೆಚ್.ಆರ್. ಸುಜಾತಾ ಉಪಸ್ಥಿತರಿದ್ದರು