ಶನಿವಾರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯಿಂದ ಮನ್ ಕೀ ಬಾತ್


ನಾಳೆ ದಿನಾಂಕ 27-06-2021 ಬೆಳಗ್ಗೆ 11ಗಂಟೆಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರು ಮಾತನಾಡುತ್ತಿದ್ದಾರೆ . ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ವೀಕ್ಷಿಸಬಹುದು.
• facebook.com/BJP4India
• twitter.com/BJP4India
• youtube.com/BJP4India
• bjplive.org

ಬಿಜೆಪಿ ಮೈಸೂರು ನಗರ ರವರು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಮನ್ ಕೀ ಬಾತ್ ಸಂಚಾಲಕರನ್ನಾಗಿ ಹೇಮಂತ್ ಸಿ ಗೌಡ ಉಪಾಧ್ಯಕ್ಷರು ಹಾಗೂ ಸ್ವಾಮಿ ಕಾರ್ಯದರ್ಶಿ ರವರನ್ನು ನೇಮಿಸಿದ್ದಾರೆ. ದಯವಿಟ್ಟು ಎಲ್ಲರೂ ಅಂತರದಿಂದ ಕುಳಿತು ಮನ್ ಕೀ ಬಾತ್ ಕೇಳಿ ಹಾಗೆ ಇತರರಿಗೂ ಕೇಳುವಂತೆ ಹೇಳಿ ಎಂದು ವಿನಂತಿಸಿಕೊಳ್ಳುತ್ತೇವೆ

Leave a Reply

Your email address will not be published. Required fields are marked *