ಹುಣಸೂರಿನ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಹುಣಸೂರು ತಾಲೂಕಿನ 226 ಆಶಾ ಕಾರ್ಯಕರ್ತೆಯರಿಗೆ ಅಕ್ಷಯಪಾತ್ರ ಫೌಂಡೇಶನ್ ಹಾಗೂ ಗ್ರಾಮೀಣ ಜನರ ಕೊರೂನಾ ಸೇವಾ ಪಡೆಯ ಜೊತೆಗೂಡಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಟಿ ವಿ ಗೋಪಿನಾಥ್ ರವರು ಇದ್ದರು .

ಹುಣಸೂರಿನ ತಾಲೂಕಿನ ಮುಖಂಡರಾದ ದೇವರಾಜ್, ನಂದನ್ ಕುಮಾರ್, ಮಾಣಿಕ್ಯ ಬರಡನಪುರ ನಾಗರಾಜ್, ಇನ್ನು ಮುಂತಾದವರು ಭಾಗವಹಿಸಿದ್ದರು