ಸೆಪ್ಟೆಂಬರ್ 04 ರಿಂದ ಅಂಬಾರಿ ಸೇವೆ (ಡಬಲ್ ಡೆಕ್ಕರ್) ಪುನಾರಂಭ.

ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಅಂಬಾರಿ ಡಬಲ್ ಡೆಕ್ಕರ್ ಬಸ್ಸ ಪ್ರವಾಸದ ಸೇವೆಯನ್ನು ಸೆಪ್ಟೆಂಬರ್ 04 ರಿಂದ ಪುನಾರಂಭಿಸಲಾಗುವುದು. ಬೆಳಿಗ್ಗೆ 9:30 ರಿಂದ ಸಂಜೆ 5:30 ವರಗೆ ಅಂಬಾರಿ ವಾಹನವು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸುತ್ತದೆ,

ಹೋಟೆಲ್ ಮಯೂರ ಹೊಯ್ಸಳ, ಡಿಸಿ ಕಛೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವವಿದ್ಯಾನಿಲಯ., ರಾಮಸ್ವಾಮಿ ಸರ್ಕಲ್. ಸಂಸ್ಕೃತ ಪಾಠಶಾಲೆ, ಕೆ.ಆರ್.ಸರ್ಕಲ್. ದೊಡ್ಡ ಗಡಿಯಾರ. ಅರಮನೆ ದಕ್ಷಿಣ ದ್ವಾರ. ಹಾರ್ಡಿಂಗ್ ಸರ್ಕಲ್. ಮೃಗಾಲಯ. ಕಾರಂಜಿ ಕೆರೆ. ಗೌರ್ಮೆಂಟ್ ಗೆಸ್ಟ್ ಹೌಸ್. ಸಂತ ಫಿಲೋಮಿನಾ ಚರ್ಚ್. ಬನ್ನಿಮಂಟಪ. ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್.ರೈಲ್ವೆ ನಿಲ್ದಾಣ. ದಿಂದ ಹಿಂದುರಿಗಿ ಹೋಟೆಲ್ ಮಯೂರ ಹೊಯ್ಸಳ ಕ್ಕೆ ತಲುಪುತ್ತದೆ.

ಪೂರ್ತಿ ದಿನಕ್ಕೆ ಪ್ರಯಾಣದ ದರ ರೂ.250/- ಆಗಿರುತ್ತದೆ.

ಬಸ್ಸಿನಲ್ಲಿ ಸಂಚರಿಸುವಾಗ ಪ್ರತಿ ಸ್ಥಳದ ಮಾಹಿತಿಯನ್ನು ಆಡಿಯೋ ವಿಡಿಯೋ ಸಿಸ್ಟಮ್ ನಿಂದ ವಿವರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ  ದೂರವಾಣಿ ಸಂಖ್ಯೆಪೋನ್ ಮಾಡಿ  :0821-2423652

Leave a Reply

Your email address will not be published. Required fields are marked *