ರಾಯರ ಆರಾಧನೆ ವೇಳೆ ವಿಸ್ಮಯಕಾರಿ ದೃಶ್ಯ

ಮೈಸೂರು ಜಿಲ್ಲೆಯ ಹುಣಸೂರಿನ ಕಲ್ಲುಣಿಕೆಯಲ್ಲಿರೋ ರಾಯ ಮಠ

ಇಂದು ರಾಯರ ಆರಾಧನೆ ನಿಮಿತ್ತ ಮಠದಲ್ಲಿ ನಡೆಯುತ್ತಿದ್ದ ಅಭಿಷೇಕ ಮತ್ತು ಮಂಗಳಾರತಿ

ಮಂಗಳಾರತಿ ಸಮಯದಲ್ಲಿ ಬೃಂದಾವನದ ಕೆಳಭಾಗದಲ್ಲಿ ಕಂಡು ಬಂದ ದೃಶ್ಯ

ನರಸಿಂಹಸ್ವಾಮಿ ಅಥವಾ ರಾಮದೇವರ ಮೂಲ ವಿಗ್ರಹದಂತೆ ಗೋಚರಿಸಿದ ಬೆಳಕಿನಾಕೃತಿ

ಸುಮಾರು 2-3 ನಿಮಿಷಗಳ ಕಾಲ ಭಕ್ತರಿಗೆ ಬೆಳಕಿನ ದೃಶ್ಯ

ಅಸಂಖ್ಯಾತ ಭಕ್ತರಿಗೆ ದೊರೆತ ದರ್ಶನ

ವಿಸ್ಮಯದಿಂದ ರಾಯರನ್ನು ಭಕ್ತಿ‌ ಭಾವದಿಂದ ಪೂಜಿಸಿದ ಭಕ್ತರು

Leave a Reply

Your email address will not be published. Required fields are marked *