ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಅರ್ಜುನಹಳ್ಳಿಯ ಮೈಸೂರು ಹಾಸನ ಹೆದ್ದಾರಿಯಲ್ಲಿ ಧರ್ಮಸ್ಥಳಕ್ಕೆ KA-09 HN-3296 ಬೈಕ್ ನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಬೀಕರ ರಸ್ತೆ ಅಫಘಾತದಿಂದ ಮೃತಪಟ್ಟಿದ್ದಾರೆ ಜೊತೆಯಲ್ಲಿದ್ದ ಮಗು ಮಾತ್ರ ಬದುಕುಳಿದಿದೆ. ರವಿಶಂಕರ್ (44) ಕರಾಟೆ ತರಬೇತುದಾರರು ಕೆ.ಆರ್.ನಗರ ನಿವಾಸಿ ಇನ್ನೋಬ್ಬರು ಬಂಡಹಳ್ಳಿ ಸುರೇಶ್ (31) ಇಲವಾಲದ ಮೇಗಳಪುರದ ನಿವಾಸಿ ಮಗು ತ್ರೀಷಾ(6) ಪಾರ್ಥಿವ ಶರೀರವನ್ನು ಕೆ.ಆರ್,ನಗರ ಶವಾಗಾರದಲ್ಲಿ ಇರಿಸಿಲಾಗಿಸದೆ, ನಾಳೆ ಬೆಳಿಗ್ಗೆ ಮರೋಣೋತ್ತರ ಪರೀಕ್ಷೆನಡೆಸಿ ಸಂಬಂದಿಕರಿಗೆ ಹಸ್ತಾಂತರಿಸಲಾಗುವುದು. ಪ್ರಕರಣವನ್ನು ಕೆ.ಆರ್.ನಗರ ಪೋಲಿಸರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ

ಧರ್ಮಸ್ಥಳಕ್ಕೆ KA-09 HN-3296 ಬೈಕ್ ನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಬೀಕರ ರಸ್ತೆ ಅಫಘಾತದಿಂದ ಮೃತಪಟ್ಟಿದ್ದಾರೆ
