ಮಾತೃ ಹೃದಯ ಇಲ್ಲದ ಜಿಲ್ಲಾಧಿಕಾರಿಗೆ ಶಿಕ್ಷೆ ಅಗಬೇಕು ಚಾಮರಾಜನಗರ ಆಕ್ಸಿಜನ್ ದುರಂತ.


ಎಬಿ ಪಾಟೀಲ್ ಅಯೋಗದಿಂದ ಮುಂದುವರಿದ ತನಿಖೆ
ಎಬಿ ಪಾಟೀಲ್ ಆಯೋಗದ ಮುಂದೆ ವಿಚಾರಾಣಧೀನ ಹೇಳಿಕೆ ದಾಖಲಿಸಿದ ಮಲ್ಲೇಶ್.
ರೈತ ಸಂಘ ಹಾಗೂ ಬಿಜೆಪಿ ಮುಖಂಡ ಮಲ್ಲೇಶ್ ಚಾ.ನಗರ ಆಕ್ಸಿಜನ್ ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯೇ ಕಾರಣ ಎಂದು ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು
ಮೈಸೂರಿನಲ್ಲಿ ಆಕ್ಸಿಜನ್ ಇದ್ದರು ಅದನ್ನು ಕೊಡದೆ 24ಮಂದಿ ಸಾವಿಗೆ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರೆ ಕಾರಣರಾಗಿದ್ದಾರೆ ಎಂದು ಹೇಳಿದರು
ಮಾತೃ ಹೃದಯಿ ಅಲ್ಲದ ಜಿಲ್ಲಾಧಿಕಾರಿಗೆ ತಕ್ಕ ಶಿಕ್ಷೆ ಆಗಬೇಕು.ಈ ಬಗ್ಗೆ ನನ್ನ ಹೇಳಿಕೆ ದಾಖಲಿಸಿದ್ದೇನೆ.
ದುರಂತದಲ್ಲಿ ಸತ್ತ ಪ್ರತಿಯೊಬ್ಬರಿಗೆ ತಲಾ 5ಲಕ್ಷ ರೂಪಾಯಿ ನೀಡುವಂತೆ ಮಲ್ಲೇಶ್ ಒತ್ತಾಯಿಸಿದರು

Leave a Reply

Your email address will not be published. Required fields are marked *