ಕೂರ್ಗಳ್ಳಿಯ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಙಾನ ದಿವಸದ ಅಂಗವಾಗಿ ಶಾಲೆಯ ಮಕ್ಕಳಿಂದ ವಸ್ತುಪ್ರದರ್ಶನ

ಕೂರ್ಗಳ್ಳಿಯ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಙಾನ ದಿವಸದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಂದ ವಸ್ತುಪ್ರದರ್ಶನ ಕಾರ್ಯಕ್ರವನ್ನು ಹಮ್ಮಿಕೋಳ್ಳಲಾಗಿತ್ತು .


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಡಿಡಿಪಿಐ ರಾಮಚಂದ್ರ ರಾಜೇ ಆರಸ್, ವಿನ್ಯಾಸ್ ಕಂಪನಿಯ ಮಾಲಿಕರಾದ ನರೇಂದ್ರ ,

ವರ್ತ್ ಎಲೆಕ್ಟ್ರಾನಿಕ್ಸನ್ ಜನರಲ್ ಮ್ಯಾನೇಜರ್ ಬಾಲಕೃಷ್ಣ ಹಾಗೂ ಕೂರ್ಗಳ್ಳಿಯ ಗ್ರಾಮಸ್ಥರಾದ ರಾಜು, ಬಸವರಾಜು , ಲಾರಿಕುಮಾರ್, ಸತೀಶ್, ಶಿವಕುಮಾರ್,

ಮುಂತಾದವರು ಭಾಗವಹಿದ್ದರು ಇದೇ ಸಂದರ್ಭದಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈ ಗ್ರಾಮದ ಡಾ. ಚಂದ್ರಶೇಖರ್ ಗೆ ಸನ್ಮಾನಿಸಲಾಯಿತು. ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಕಾರ್ಯದರ್ಶಿಗಳು ಕೂರ್ಗಳ್ಳಿಯ ಬಿಜೆಪಿ ಮುಖಂಡರಾದ ಎನ್. ರೇವಣ್ಣರವರು ಶಾಲಾಮಕ್ಕಳಿಗೆ ಹಾಗೂ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ಉಡುಗೊರೆಯಾಗಿ ನೀಡಲಾಯಿತು.ಎಸ್.ಡಿ.ಎಂ.ಸಿ ಸದಸ್ಯರಾದ ಪ್ರಹ್ಲಾದ್, ಸಾಮ್, ಆನು,ದೀಪಿಕಾ,ವೈಟಿ ಕುಮಾರ್, ಲೋಕೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿದರು