ಲಾರಿ ಮಾಲೀಕರ ಸಮಸ್ಯೆ ಬಗೆಹರಿಸಲು ಮುಂದಾದ ಅಸೋಸಿಯೇಷನ್ ಕರ್ನಾಟಕ ರಾಜ್ಯದ ಎಲ್ಲಾ ಲಾರೀ ಮಾಲೀಕರು ಸಭೆಯಲ್ಲಿ ಭಾಗಿ,ಮೈಸೂರಿನ ಖಾಸಗೀ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಂದ ನಷ್ಟ ಅನುಭವಿದ ಲಾರಿ ಮಾಲೀಕರ ಸಮಸ್ಯೆ ಬಗಹರೆಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ
ಸುಮಾರು ತಿಂಗಳಿಂದ ಲಾರಿ ಮಾಲಿಕರು ಸಾಕಷ್ಟು ನಷ್ಟು ಅನುಭವಿಸುತ್ತಿದ್ದಾರೆ.ಪ್ರತಿಯೊಂದು ಕಾರ್ಯಕ್ಕೂ ಉಧ್ಯಮ ನಡೆಯಬೇಕಾದರೆ ಲಾರಿ ಓಡಾಟ ಇರಲೇಬೇಕು. ಇಂತಹ ಲಾಕ್ಡೌನ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ.
ಹಾಗಾಗಿ ಲಾರಿ ಮಾಲಿಕರು ಇಂತಹ ಸಂದರ್ಭದಲ್ಲಿ ನಮ್ಮ ಕೆಲ ಬೇಡಿಕೆಗಳನ್ನ ಸರ್ಕಾರದ ಮಟ್ಟದಲಿ ಈಡೇರಿಸಿಕೊಳ್ಳಬೇಕಿದೆ.
ಆದ್ದರಿಂದ ಈ ನಿಟ್ಟಿನಲ್ಲಿ ನಾವು ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮುಂದೆ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಈ ಸಂಧರ್ಭದಲ್ಲಿ ಫೆಡರೇಷನ್ ಆಪ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್
ರಾಜ್ಯಾಧ್ಯಕ್ಷ ಚೆನ್ನಾರೆಡ್ಡಿ ಹೇಳಿದರು ಸಭೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ್ ರಾವ್ , ಕಾರ್ಯದರ್ಶಿ ನಾರಾಯಣ್ ಪ್ರಸಾದ್ ಸೇರಿದಂಸ ರಾಜ್ಯದ ವಿವಿಧ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗಿ.
ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ