ಮೈಸೂರು ನಗರ ಪಾಲಿಕೆಯ ನಲವತ್ತನೆ ವಾರ್ಡನಲ್ಲಿ ಕಂದಾಯ ಪರಿವೀಕ್ಷರಾಗಿ ಕೆಲಸ ನಿರ್ವಹಿಸಿತ್ತಿದ್ದ ನಂಜೇಗೌಡರು ಕೆಲಸದಿಂದ ನಿವೃತ್ತಿ ಹೊಂದಿದ್ದರು ಅವರನ್ನು ಮಾಜಿ ನಗರ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಹಾಗೂ ಅವರ ಬೆಂಬಲಿಗರು ಅವರನ್ನು ಅತ್ಮಿಯವಾಗಿ ಸನ್ಮಾನಿಸಿ ಅವರನ್ನು ಬಿಳ್ಕೋಟ್ಟರು ಅವರ ಜೊತೆ ವಲಯ ಕಛೇರಿ 6ರ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಸಹಾಯಕ ಕಂದಾಯ ಅಧಿಕಾರಿ ಸಿದ್ದರಾಜು ಹಾಗೂ ನಂಜುಂಡಿ ಮತ್ತು ರವಿಚಂದ್ರ ಸಹ ಪಾಲ್ಗೊಂಡಿದ್ದರು