ಸೆಪ್ಟಂಬರ್ ನ 19 ರ ರಾಶಿ ಭವಿಷ್ಯ ಇಲ್ಲಿದೆ

ಶ್ರೀ ಅಂಗಾಳಪರಮೇಶ್ವರಿ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.

ಮೇಷ ರಾಶಿ

: ಮಕ್ಕಳ ಭವಿಷ್ಯದ ವಿಚಾರದಲ್ಲಿ ಚಿಂತನೆ. ಅನಾವಶ್ಯಕವಾಗಿ ಮಕ್ಕಳ ಜೊತೆ ಕಿರಿಕಿರಿ ಹಾಗೂ ಮನಃಸ್ತಾಪ.ಸಂಗಾತಿ ಜೊತೆ ಜಗಳ. ಪರರ ಬಗ್ಗೆ ನಿಂದಿಸುವಿರಿ, ಇದರಿಂದ ಸಮಸ್ಯೆಗಳನ್ನು ಎದುರಿಸುವ ಪ್ರಸಂಗ. ಸ್ನೇಹಿತರಿಂದ ಬೇಸರ. ಹಿತೈಷಿಗಳಿಂದ ಮನಸ್ತಾಪ. ಒಬ್ಬಂಟಿಯಾಗಿ ನಾನಾ ರೀತಿಯ ಋಣಾತ್ಮಕ ಆಲೋಚನೆ. ಕೃಷಿಕರಿಗೆ ಲಾಭ. ದ್ರವ್ಯ ಪದಾರ್ಥ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಉದ್ಯೋಗಸ್ಥರಿಗೆ ಉದ್ಯೋಗ ಭಾಗ್ಯ. ಆಕಸ್ಮಿಕ ಧನಾಗಮನ. ಮಕ್ಕಳ ಮದುವೆ ಸಿಹಿಸುದ್ದಿ ಲಭಿಸಲಿದೆ. ನಿಮ್ಮ ಮನೆಯ ಕಟ್ಟಡಸುಂದರವಾಗಿದೆ, ಇದರಿಂದ ಜನರ ದೃಷ್ಟಿ.

ವೃಷಭ ರಾಶಿ

: ಆಸ್ತಿ ಮಾರಾಟ ವಿಳಂಬ ಹಾಗೂ ಅಕ್ಕ ಪಕ್ಕದವರಿಂದ ಕಿರಿಕಿರಿ .ಸೈಟ್-ವಾಹನ ಖರೀದಿಗೆ ಯೋಚನೆ. ಸಾಲ ಶೀಘ್ರವಾಗಿ ಸಿಗಲಿದೆ. ಶೀತ ಸಂಬಂಧಿತ ಸಮಸ್ಯೆಯಾಗಲಿದೆ. ಮಾತಾಪಿತೃ ಹಾಗೂ ಮಕ್ಕಳ ಆರೋಗ್ಯದಲ್ಲಿ ವಯತ್ಯಾಸ. ಮಹಿಳಾ ಶತ್ರುಗಳಿಂದ ಕಿರಿಕಿರಿ ಸಂಭವ. ಭಯಭೀತಿ ಹಾಗೂ ಮಾನಸಿಕ ವೇದನೆ. ನಿಮ್ಮ ದುಡುಕು ನಿಮಗೆ ವೇದನೆ ಕಾಡಲಿದೆ. ಪ್ರೇಮಿಗಳ ಪ್ರಾಯಶ್ಚಿತ್ತ.

ಮಿಥುನ ರಾಶಿ

: ಪರಪುರುಷ/ ಪರಸ್ತ್ರೀ ವ್ಯಾಮೋಹ ಕಾಡಲಿದೆ. ಮೋಜು ಮಸ್ತಿಯಲ್ಲಿ ತೊಡಗುವಿರಿ ಇದರಿಂದ ಮನೆಯಲ್ಲಿ ಕಲಹ ಸಂಭವ.ಉದ್ಯೋಗಕ್ಕಾಗಿ ಪರಸ್ಥಳ ಪ್ರಯಾಣ.ಪ್ರೇಮ ವಿಚಾರ ಕುಟುಂಬದಲ್ಲಿ ಮದುವೆ ಪ್ರಸ್ತಾಪ.ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ, ಸೌಂದರ್ಯ ವರ್ಧಕ ವಸ್ತುಗಳನ್ನು ಬಳಸಿ ಆರೋಗ್ಯಕ್ಕೆ ಹಾನಿಕಾರಕ. ಗೃಹಪಯೋಗಿ ಉಪಕರಣಗಳ ಖರೀದಿಗಾಗಿ ಖರ್ಚು. ಹಣಕಾಸು ಖರ್ಚಿನ ಬಗ್ಗೆ ಖಂಡಿತ ಹೆಂಡತಿಯ ಜೊತೆ ಚರ್ಚಿಸಿ. ಮಕ್ಕಳ ಆರೋಗ್ಯದಲ್ಲಿ ನಿಗಾವಹಿಸಿ. ಸಂತಾನಕ್ಕಾಗಿ ಕಣ್ಣೀರು. ಸ್ತ್ರೀಯರಿಗೆ ಪದೇಪದೇ ಗರ್ಭ ನಷ್ಟ.

ಕಟಕ ರಾಶಿ

: ಏಕಾಂಗಿ ಇದ್ದಾಗ ಮಾತನಾಡುವ ಪ್ರವೃತ್ತಿ. ಇದರಿಂದ ಮಾನಸಿಕ ಕಾಯಿಲೆ ಕಾಡಲಿದೆ. ಸ್ನೇಹಿತರ ಮಧ್ಯೆ ಚಾಡಿ ಮಾತುಗಳಿಂದ ಮನಃಸ್ತಾಪ. ಭೂ ವ್ಯವಹಾರದಲ್ಲಿ ಮೋಸ. ವಾಹನ ಸವಾರಿ ಮಾಡುವಾಗ ಎಚ್ಚರ. ಹಿತೈಷಿಗಳಿಂದ ಹಣ ಮೋಸ ಸಂಭವ. ಆರೋಗ್ಯದಲ್ಲಿ ಏಕಾಏಕಿ ಆತಂಕ,. ಸಂಗಾತಿಯ ಜೀವನದಲ್ಲಿ ಏರುಪೇರು. ಶೀಘ್ರ ಬಗೆಹರಿಸಿಕೊಳ್ಳಿ. ದೊಡ್ಡ ಸಮಸ್ಯೆ ಸಂಭವ. ಮನೆ ಕಟ್ಟುವ ವಿಚಾರ ವಿಳಂಬ.

ಸಿಂಹ ರಾಶಿ

: ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಅವಮಾನ. ಪ್ರೇಮಿಗಳ ಮಧ್ಯೆ ಅನುಮಾನ. ಹಿತೈಷಿಗಳಿಂದ ಅಥವಾ ಅಭಿಮಾನಿಗಳಿಂದ ಗೌರವಕ್ಕೆ ಚ್ಯುತಿ.ವಿಕೃತ ಆಸೆಗಳಿಗೆ ಮನಸ್ಸುಮಾಡುವಿರಿ.ದೈಹಿಕ-ಮಾನಸಿಕ ಸ್ಥಿತಿ ಚಂಚಲವಾಗುವುದು. ಕುಟುಂಬಸ್ಥರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಸಂಗಾತಿಯಿಂದ ಮಾನಸಿಕ ಹಿಂಸೆ. ಪರಿಹಾರ ಮಾಡಿಕೊಳ್ಳಿ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ. ಶಿಕ್ಷಕರಿಗೆ ವರ್ಗಾವಣೆಯ ಚಿಂತನೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ.

ಕನ್ಯಾ ರಾಶಿ

: ದೂರ ಪ್ರದೇಶದಲ್ಲಿ ಇರುವ ತಮ್ಮ ಕುಟುಂಬಸ್ಥರು ನರಕಯಾತನೆ ಅನುಭವಿಸುವರು. ನಿಮ್ಮ ಪ್ರಯತ್ನದ ಮೂಲಕ ಉದ್ಯೋಗಾವಕಾಶ. ನಿಮ್ಮ ಮಕ್ಕಳು ಅಥವಾ ಅಳಿಯಂದರು ದುಶ್ಚಟ-ಮೋಜು ಮಸ್ತಿ ಹೆಚ್ಚಾಗುವುದು. ನಿಮ್ಮ ಒಣಜಂಬದಿಂದ ಐಷಾರಾಮಿ ಜೀವನಕ್ಕೆ ಮನಸ್ಸು, ಬಂದ ಲಾಭವನ್ನು ಖರ್ಚು ಮಾಡುವಿರಿ, ಪತ್ರ ವ್ಯವಹಾರಗಳಿಂದ ಬಂದಿರಿ ಅನುಭವಿಸುವಿರಿ. ವ್ಯವಹಾರದಲ್ಲಿ ಜಾಮೀನಿನಿಂದ ತೊಂದರೆ ಅನುಭವಿಸುವಿರಿ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಶುಭಫಲ.

ತುಲಾ ರಾಶಿ

: ಸ್ವಂತ ಉದ್ಯಮ ಪ್ರಾರಂಭವಿಸುವಿರಿ. ವ್ಯಾಪಾರ ಅನುಕೂಲ. ದ್ರವ್ಯ, ಹಾರ್ಡ್ವೇರ್, ದಿನಿಸಿ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭದಾಯಕವಾಗಲಿದೆ. ಕಲಾವಿದರಿಗೆ ಅವಕಾಶ ವಿಳಂಬ ಸಾಧ್ಯತೆ. ಸ್ನೇಹಿತರ ಮೂಲಕ ಅಥವಾ ನಂಬಿಕೆ ವ್ಯಕ್ತಿಯಿಂದ ಉದ್ಯೋಗಾವಕಾಶ ಪ್ರಾಪ್ತಿ. ಅನಿರೀಕ್ಷಿತ ಮಕ್ಕಳ ಮದುವೆ ಶುಭ ಫಲ ಯೋಗ. ಪ್ರೇಮಿಗಳ ಮದುವೆ ಪ್ರಸ್ತಾವನೆ. ಮಕ್ಕಳಿಗಾಗಿ ಚಿನ್ನಾಭರಣ ಖರೀದಿ. ನಿಮ್ಮ ಹೆಂಡತಿ ಮುನಿಸಿಕೊಂಡು ತವರು

ಹೋಗುವ ಸಂಭವ.

ವೃಶ್ಚಿಕ ರಾಶಿ

: ಬೇರೆಯವರ ಮಾತಿಗೆ ಮಾನ್ಯತೆ ನೀಡಬೇಡಿ .ಸಂಗಾತಿ ನಡವಳಿಕೆ ಸಂಶಯಾತ್ಮಕ ಇದರಿಂದ ಮದುವೆ ಕಾರ್ಯ ವಿಳಂಬ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಮೋಸ. ನಿಮ್ಮ ಸೇವೆಗೆ ಗೌರವಕ್ಕೆ ಧಕ್ಕೆ. ಪರನಿಂದನೆ ಮಾಡಿ ದೊಡ್ಡ ಸಮಸ್ಯೆ ಕಾಡಲಿದೆ. ವಸ್ತ್ರಾಭರಣ ಖರೀದಿಯಲ್ಲಿ ನಷ್ಟ. ಆಸ್ತಿ ಮಾರಾಟದ ಚಿಂತನೆ. ನಿಮ್ಮ ದುಡ್ಡು ನಿಮ್ಮ ಕೈಸೇರಲು ಹರಸಾಹಸ. ಹೋಟೆಲ್ ಉದ್ಯಮದಾರಿಗೆ ಆರ್ಥಿಕ ಭಯ.

 ಧನಸ್ಸು ರಾಶಿ

: ಆಕಸ್ಮಿಕ ಧನಪ್ರಾಪ್ತಿ. ಆತ್ಮೀಯರು-ಬಂಧುಗಳಿಂದ ಹಣದ ಸಹಾಯ ಕೇಳುವಿರಿ, ಇದರಿಂದ ಕೆಲಸ ಕಾರ್ಯ ಪೂರ್ಣವಾಗಲಿದೆ. ಶೀತ ಸಂಬಂಧಿತ ಸಮಸ್ಯೆಯಾಗಲಿದೆ. ಅತೀ ಕುಡಿತದಿಂದ ಮನೆಯಲ್ಲಿ ಸದಾ ಅಶಾಂತಿ. ಹೊಟ್ಟೆಯಲ್ಲಿ ಲಿವರ್ ಸಂಬಂಧಿಸಿದ ಕಾಯಿಲೆ, ವೈದ್ಯರ ಸಲಹೆ ಪಡೆದುಕೊಳ್ಳಿ. ಮಾತಾಪಿತೃ ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರ ಚುಚ್ಚು ಮಾತಿನಿಂದ

ಬೇಸರ. ಆಸ್ತಿಯ ಪಾಲುದಾರಿಕೆ ವಿಚಾರದಲ್ಲಿ ಮನಸ್ಸಿಗೆ ಬೇಸರ.

ಮಕರ ರಾಶಿ

ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ

ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿ ಆಯ್ಕೆಯಲ್ಲಿ ಎಚ್ಚರಿಕೆ, ಆಸೆ, ಭಾವೆನಗಳಿಗೆ ಧಕ್ಕೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಅಕ್ಕ-ಪಕ್ಕ ಜನರ ಕೆಟ್ಟದೃಷ್ಟಿ ದಿಂದ ಭಯಭೀತಿ.

ಕುಂಭ ರಾಶಿ

ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.ಸ್ಥಿರಾಸ್ತಿ-ಚಿನ್ನಾಭರಣ ಮೇಲೆ ಸಾಲ ಸಾಧ್ಯತೆ, ಭವಿಷ್ಯದ ಬಗ್ಗೆ ಚಿಂತನೆ, ಆತಂಕದಲ್ಲಿ ದಿನ ಕಳೆಯುವಿರಿ, ಮಾಟ-ಮಂತ್ರ ತಂತ್ರದ ಭೀತಿ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಸಾಧ್ಯತೆ. ಸಂತಾನಕ್ಕಾಗಿ ವೈದ್ಯರ ಸಲಹೆ ನಿರಾಸೆ ಮೂಡಲಿದೆ.

ಮೀನ ರಾಶಿ :

ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ಸ್ವಲ್ಪ ಎಚ್ಚರ ತಪ್ಪಿದ್ರೂ ತೊಂದರೆ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಅನ್ಯರ ತಪ್ಪಿನಿಂದ ಶಿಕ್ಷೆಗೊಳಗಾಗುವಿರಿ, ಬಂಧುಗಳೇ ಶತ್ರುಗಳಾಗುವರು, ಉದರ, ಪಿತ್ತ, ಕಫ ಬಾಧೆ, ಗರ್ಭಕ್ಕೆ ಸಂಬಂಧಿತ ಸಮಸ್ಯೆ, ಸಂತಾನ ವಿಚಾರದಲ್ಲಿ ಓಡಾಟ.

ಉದ್ಯೋಗಸ್ಥರಿಗೆ ವರ್ಗಾವಣೆ ಭಾಗ್ಯ. ಮನೆಯಲ್ಲಿ ಶುಭ ಕಾರ್ಯಕ್ರಮ ನೆರವೇರುವುದು.

ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

9686487402