ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಬೈಪಾಸ್ ಹೋಟೆಲ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು ಸುಮಾರು ತಿಂಗಳುಗಳಿಂದ ಹೋಟೆಲ್ ಉದ್ಘಾಟನೆ ಅಗಿರಲಿಲ್ಲ ಕಾರಣವೆನೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಮೃತ ಹಸ್ತದಿಂದ ನೆರವೇರಿಸಬೇಕೆಂದು 3 ಬಾರಿ ಸಮಯ ನಿಗದಿಯಾಗಿ ಸಿದ್ದರಾಮಯ್ಯನವರ ದಿನಾಂಕ ಸಿಗದೆ ಇದ್ದುದರಿಂದ ಮುಂದೂಡಲ್ಪಟ್ಟಿತು. ಬೈಪಾಸ್ ಮಂಜುನಾಥ್ ರವರು ಸಿದ್ದರಾಮಯ್ಯ ರವರ ಕಟ್ಟ ಅಭಿಮಾನಿ ಅದ್ದರಿಂದ ಅವರಿಂದನೆ ಉದ್ಘಾಟನೆ ಸುಮಾರು ದಿನಗಳು ಸ್ಥಗಿತಗೊಂಡಿತು

ಸಿದ್ದರಾಮಯ್ಯ ರವರ ಕೈಯಾರೆ ಉದ್ಘಾಟನೆ ಮಾಡಿಸಬೇಕೆಂದು ತುಂಬಾ ದಿನಗಳು ಕಳೆದರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದಲೆ ಉದ್ಘಾಟನೆ ಮಾಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಕೋಟೆ ಶಾಸಕ ಅನೀಲ್ ಚಿಕ್ಕಮಾದು, ಮಾಜಿ ಸಚಿವ ಮಹದೇವಪ್ಪ, ಕೆ.ಅರ್ ನಗರ ಕಾಂಗ್ರೆಸ್ ಮುಖಂಡ ರವಿಶಂಕರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಗೋಪಿ ಹಾಗೂ ಶಿವಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ,ಕಾರ್ಯಕ್ರಮದಲ್ಲಿಭಾಗಿಯಾಗಿದ್ದರು.

ಬೈಪಾಸ್ ಹೋಟೆಲ್ ನ ಮಾಲೀಕರಾದ ಮಂಜುನಾಥ್ ರವರು ಹಾಗೂ ಅವರ ಶ್ರೀಮತಿ ಮಾಲತಿ ಮಂಜುನಾಥ್ ಹಾಗೂ ಅವರ ಮಕ್ಕಳಾದ ಪ್ರವೀಣ್ ,ಮಹಾಲಕ್ಷ್ಮಿ ಕೂಡ ಜತೆಗೆ ಗಣ್ಯರನ್ನು ಬರಮಾಡಿಕೊಂಡರು.