ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ನೂತನ ಅಧ್ಯಕ್ಷರಾಗಿ ಹೈರಿಗೆ ಮಂಜುನಾಥ ಅಧಿಕಾರ ಸ್ವೀಕಾರ…

ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಶ್ರಮಿಕ ಸಮ್ಮೇಳನವನ್ನ ನಗಾರಿ ಬಾರಿಸುವ ಮೂಲಕ  ಉದ್ಘಾಟನೆ. .

ಕೆಪಿಸಿಸಿ ಕಾರ್ಯಧ್ಯಕ್ಷರ ಶ್ರೀ ಆರ್ ಧ್ರುವ ನಾರಾಯಣ್, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್, ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ  ಪುಟ್ಟಸ್ವಾಮಿಗೌಡ,  ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ 

ಶ್ರೀಮತಿ  ಹರಿಣಿ ಗೌಡ,  ಮಾವಿನಹಳ್ಳಿ  ರವಿ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ,ಕಾಂಗ್ರೆಸ್ ಮುಖಂಡರಾದ  ಡಿ. ರವಿಶಂಕರ್,  ಕೆ.ಮರಿ ಗೌಡ್ರು, ಅಕ್ಬರ್ ಆಲಿ,  ಮಾರುತಿ, ಎಡತಲೆ ಮಂಜುನಾಥ್, ಗಿರೀಶ್,  ಶಿವಪ್ರಸಾದ್, ಉತ್ತನಳ್ಳಿ ಶಿವಣ್ಣ, ಯೋಗೇಶ್, ನಾಗರಾಜ್,  ಸಕಳ್ಳಿ ಬಸವರಾಜ್, ಹುಣಸೂರು ಬಸವಣ್ಣ, ಲಕ್ಷ್ಮಣ್, ಇತರ ಪದಾಧಿಕಾರಿಗಳು ಭಾಗಿ.

Leave a Reply

Your email address will not be published. Required fields are marked *