ರಾತ್ರೋ ರಾತ್ರಿ ದೇವಾಲಯ ತೆರವು ವಿವಾದಕ್ಕೆ ಪ್ರತಾಪ್ ಸಿಂಹ ರೋಷಗ್ನಿ

ಹಿಂದೂ ದೇವಾಲಯಗಳ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ದೇವಸ್ಥಾನಗಳನ್ನು ಉಳಿಸಿ ಜನಾಂದೋಲನವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ನಗರದ ಅಗ್ರಹಾರದ 101 ಗಣಪತಿ … Continue reading ರಾತ್ರೋ ರಾತ್ರಿ ದೇವಾಲಯ ತೆರವು ವಿವಾದಕ್ಕೆ ಪ್ರತಾಪ್ ಸಿಂಹ ರೋಷಗ್ನಿ