ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ಚಾಲಕಿ ಕಳ್ಳ..
ಸಾರ್ವಜನಿಕರು ಹಾಗೂ ಆಟೋ ಚಾಲಕರ ಕೈಗೆ ಕ್ಷಣ ಮಾತ್ರದಲ್ಲೇ ಸಿಕ್ಕಿ ಬಿದ್ದ ಭೂಪ.ಸಿನಿಮೀಯ ರೀತಿಯಲ್ಲೇ ಸಾರ್ವಜನಿಕ ಕೈಗೆ ಸಿಕ್ಕಿಬಿದ್ದ ಕಳ್ಳ..
ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು.ಸ್ಥಳದಲ್ಲೇ ಯುವಕನನ್ನ ಬಂಧಿಸಿದ ಪೊಲೀಸರು.ಮೈಸೂರಿನ ಲಕ್ಷರ್ ಮೊಹಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ..